Shops

Miracle Agrotech Kagwad

 

ಮಣ್ಣು ಸಕಲ ಜೀವ ದಾಶಿಗಳನ್ನು ಪೊಷಿಸುವ ಸಜೀವ ಸಂಪತ್ತು. ಮಣ್ಣು ಆರೋಗ್ಯವಾಗಿದ್ದರೆ ಮಾತ್ರ ಸಕಲ ಜೀವರಾಶಿಗಳು ಆನಂದದಿಂದ ಇರಲು ಸಾಧ್ಯ. ಇಂದಿನ ರಾಸಾಯನಿಕ ಯುಗದಲ್ಲಿ ಬೆಳೆಗಳನ್ನು ಬೆಳೆಯಲು ರೈತರು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಕೇವಲ ರಾಸಾಯನಿಕ ಕೃಷಿಯು ನಮ್ಮ ಕೃಷಿ ಜಗತ್ತನ್ನು ಹಾಳುಮಾಡಿ ಮುಂದಿನ ಭವಿಷ್ಯಕ್ಕೆ ಧಕ್ಕೆತರುತ್ತಿದೆ. ಬೆಳೆಗಳ ಸರ್ವಾಂಗಿನ ಅಭಿವೃದ್ಧಿಗೆ ಸಮಗ್ರ ಕೃಷಿಯೊಂದೆ ನಮ್ಮ ಮುಂದಿರುವ ಪರ್ರಾಯವಾಗಿದೆ. ಸಮಗ್ರ ಮತ್ತು ಶಾಶ್ವತ ಕೃಷಿಯಿಂದ ನಮ್ಮ ಹೆಮ್ಮೆಯ ರೈತನ ಬಾಳು ಬಂಗಾರವಾಗಲು ನಾವು ಸದಾ  ತಮ್ಮೊಂದಿಗೆ ಸಿದ್ಧರಾಗಿದ್ದೆವೆ. ಮಣ್ಣು ಮತ್ತು ನೀರು ಪರೀಕ್ಷಣೆಯಿಂದ ಹಿಡಿದು ಕೃಷಿಯ ಹೊಸ ತಂತ್ರಜ್ಞಾನವನ್ನು ನಿಮ್ಮ ಬಾಗಿಲಿಗೆ ತರುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಸಾವಯವ ಮತ್ತು ಜೈವಿಕ ಗುಣಮಟ್ಟದ ಪರಿಕರಗಳನ್ನು ಯೋಗ್ಯದದದಲ್ಲಿ ರೈತರಿಗೆ ಕೊಟ್ಟು ರೈತರ ಬದುಕು ಆರ್ಥಿಕವಾಗಿ ಸುಧಾರಿಸಿದರೇ ಮಾತ್ರ ನಮ್ಮ ಈ ಪ್ರಯತ್ನ ಭಗವಂತನ ಪಾದಕ್ಕೆ ಅರ್ಪಿಸಿದಂತೆ....... ನಾವು ಅಧೀಕೃತವಾಗಿ ಉತ್ಪಾದಿಸುವ ಜೈವಿಕ ಗೊಬ್ಬರಗಳು ಮತ್ತು ಜೈವ ಪ್ರಚೋದಕಗಳು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನುಮೊದನೆಗೆ ಒಳಪಟ್ಟಿರುತ್ತವೆ. ಪರಿಣಾಮಕಾರಿ ಮತ್ತು ಗುಣವತ್ತತೆಯ ಪ್ರತೀಕವಾದ ನಮ್ಮ ಉತ್ಪಾದನೆಗಳನ್ನು ರೈತರು ಬಳಸಿ ಖಾತರಿಪಡೆದು ಇನ್ನು ಆದ ರೈತರಿಗೂ ಬಳಸಲು ಸುಹಿಸುವಂತೆ ಮನವಿ 

 

 

Kagwad

-

IN KAGWAD

Follow us:

Address:

Kagwad
Tq-Kagwad Dist-Belagavi 591223
Karnataka, India.

Phone:

+91 7349587108

+91 6366457871

Email:

kagwad.in@gmail.com

Designed and developed By ::Developer Team